Govt News in kannada
-
ಹೆಚ್ಚುತ್ತಿದೆ ಯುಎಸ್ಬಿ ಚಾರ್ಜರ್ ಸ್ಕ್ಯಾಮ್; ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಚಾರ್ಜ್ ಮಾಡಬೇಡಿ
ಸ್ಮಾರ್ಟ್ಫೋನ್ಗಳು (Smartphones) ಇಂದು ಅಗತ್ಯ ಡಿವೈಸ್ಗಳಾಗಿದ್ದು, ಒಂದು ಕ್ಷಣವೂ ಬಿಟ್ಟಿರಲಾರದ ರೀತಿಯಲ್ಲಿ ಜನರು ಇವುಗಳ ಮೇಲೆ ಆಕರ್ಷಿತರಾಗಿದ್ದಾರೆ. ಈ ನಡುವೆ ಫೋನ್ ಒಂದು ಕ...
April 2, 2024 | News -
ಇದು ಮೋದಿ ಸರ್ಕಾರದ ಮಾಸ್ಟರ್ ಸ್ಟ್ರೋಕ್! ಏನಿದು ಶಾರ್ಕ್ ಟ್ಯಾಂಕ್ ಸಿಸ್ಟಂ!
ಭಾರತ ಸರ್ಕಾರ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ಸ್ (DoT) ಬಂಡವಾಳ ಹೂಡಿಕೆಗಾಗಿ ಹೊಸ ಸಿಸ್ಟಂ ಅನ್ನು ಪರಿಚಯಿಸಿದೆ. ಬಂಡವಾಳಗಾರರ ಜೊತೆ ಸಂಪರ್ಕ ಸಾಧಿಸುವ ಸ್ಟಾರ್ಟ್&zw...
February 14, 2024 | News -
1.4 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದ ಸರ್ಕಾರ! ಕಾರಣ ಏನು ಗೊತ್ತಾ?
ಫೋನ್ಗಳನ್ನು (Phone) ಬಳಕೆ ಮಾಡದೇ ಇರುವ ಕೈಗಳು ಯಾವಿಲ್ಲ ಹೇಳಿ. ಬಹುಪಾಲು ಜನರು ಫೋನ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಹಲವಾರು ಸ್ಮಾರ್ಟ್ಫೋನ್ ತಯಾರಿಕಾ ಬ್ರ್...
February 11, 2024 | News -
ಬಜೆಟ್ಗೂ ಮುನ್ನವೇ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಸ್ಮಾರ್ಟ್ಫೋನ್ ಪ್ರಿಯರಿಗೆ ಖುಷಿಯೋ ಖುಷಿ
ನಾಳೆಯಿಂದ ಬಜೆಟ್ ಅಧಿವೇಶನ (Budget session) ಆರಂಭ ಆಗಲಿದೆ. ಇದಕ್ಕೂ ಮೊದಲೇ ಕೇಂದ್ರ ಸರ್ಕಾರ ಸ್ಮಾರ್ಟ್ಫೋನ್ (Smartphone) ಸಂಬಂಧ ಗುಡ್ ನ್ಯೂಸ್ ಅನ್ನು ನೀಡಿದೆ. ಇದರಿಂದ ಸ್ಮಾರ್ಟ್...
January 31, 2024 | News -
Yuva Nidhi Scheme: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗಧಿ! ಬೇಕಾದ ದಾಖಲೆಗಳೇನು?
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಜಾರಿಗೆ ದಿನಾಂಕ ನಿಗಧಿಯಾಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೂ ನೀಡಿದ್ದ ಐದು ಗ್ಯಾರಂಟಿಗಳ...
December 13, 2023 | News -
New SIM Card Rules: ಇಂದಿನಿಂದ ಸಿಮ್ ಸಂಬಂಧ ಹೊಸ ರೂಲ್ಸ್ ಜಾರಿ: ನೀವು ತಿಳಿಯಲೇಬೇಕಾದ ಮಾಹಿತಿ ಇದು
ಭಾರತದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆ (Online fraud) ಹಾಗೂ ಇನ್ನಿತರೆ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬರುತ್ತಿದೆ. ...
December 1, 2023 | News -
70 ಲಕ್ಷ ಭಾರತೀಯ ಬಳಕೆದಾರರ ಮೊಬೈಲ್ ಸಂಪರ್ಕ ಕಡಿತ: ಈ ತಪ್ಪುಗಳನ್ನು ನೀವು ಎಂದಿಗೂ ಮಾಡದಿರಿ!
ಸ್ಮಾರ್ಟ್ಫೋನ್ (Smartphone) ಬಳಕೆ ಹೆಚ್ಚಾದಂತೆ ಆನ್ಲೈನ್ ವಂಚನೆ (online fraud) ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಈ ಮೂಲಕ ಸಾಕಷ್ಟು ಜನರು ಅಪಾರ ಪ್ರಮಾಣದಲ್ಲಿ ಹಣ ಹಾಗೂ ಖಾಸಗಿ ಮಾಹಿತ...
November 29, 2023 | News -
apple iPhones: ಈ ರೀತಿಯ ಐಫೋನ್, ಐಪ್ಯಾಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಭಾರತ ಸರ್ಕಾರ!
ಐಫೋನ್ಗಳು (iPhone) ಎಂದರೆ ಅಥವಾ ಆಪಲ್ ಡಿವೈಸ್ಗಳು (Apple device) ಎಂದರೆ ಭದ್ರತೆಗೆ ಹೆಸರುವಾಸಿ. ಈ ನಡುವೆ ಆಪಲ್ ಸಹ ಹೊಸ ಸರಣಿಯ ಐಫೋನ್ಗಳನ್ನು ಲಾಂಚ್ ಮಾಡಿದೆ. ಈ ನಡುವೆ ಸರ್ಕಾರ ...
October 20, 2023 | News -
Gruhalakshmi Scheme: ಇನ್ನು ಕೂಡ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ? ಇಲ್ಲಿದೆ ಅಸಲಿ ಸತ್ಯ!
ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳು 2,000ರೂ....
October 10, 2023 | News -
ಭಾರತ ಸರ್ಕಾರದಿಂದ ನಿಮ್ಮ ಮೊಬೈಲ್ಗೂ ಬಂದಿದೆಯಾ ಎಚ್ಚರಿಕೆಯ ಸಂದೇಶ! ಇಲ್ಲಿದೆ ಅಸಲಿ ವಿಷಯ!
ನಿಮ್ಮ ಮೊಬೈಲ್ಗೂ ಕೂಡ ಈ ಎಚ್ಚರಿಕೆ ಸಂದೇಶ ಬಂದಿದೆಯಾ? ಸರ್ಕಾರದಿಂದ ಬಂದಿರುವ ಈ ಎಮರ್ಜೆನ್ಸಿ ಆಲರ್ಟ್ ಮೆಸೇಜ್ ಬಗ್ಗೆ ನೀವು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ನಿ...
October 10, 2023 | News -
ರಾಜ್ಯ ಸರ್ಕಾರದಿಂದ ಹೊಸ ಆ್ಯಪ್ ಲಾಂಚ್! ನಿಮ್ಮ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!
ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಕ್ಕಾಗಿ ರಾಜ್ಯ ಸರ್ಕಾರ ಹೊಸ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಜನರ ಬಳಿಗೆ ಆಡಳಿತವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಕ...
September 24, 2023 | News -
ಏನಿದು ಒನ್ ನೇಷನ್, ಒನ್ ಎಲೆಕ್ಷನ್.. ಜಾರಿಗೆ ಬಂದೇ ಬಿಡುತ್ತಾ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವಾರದ ವಿಶೇಷ ಅಧಿವೇಶನ ಕರೆದಿದೆ. ವಿಶೇಷ ಅಧಿವೇಶನ ಇದೇ ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿದೆ. ಕೇಂದ್ರ ಸರ್ಕಾರ ಏಕ...
September 1, 2023 | News