Government News in kannada
-
ಸಿಮ್ ಖರೀದಿ ವಿಷಯದಲ್ಲಿ ಭಾರತ ಸರ್ಕಾರದಿಂದ ಮಹತ್ವದ ನಿರ್ಧಾರ!? ಇದರಿಂದಾಗುವ ಪ್ರಯೋಜನವೇನು?
ಪ್ರಮುಖ ಟೆಲಿಕಾಂ ಸಂಸ್ಥೆಗಳು ಹೊಸ ಹೊಸ ಚಂದಾದಾರರನ್ನು ಸೆಳೆಯುವ ಉದ್ದೇಶದಿಂದ ವಿವಿಧ ಸೌಲಭ್ಯ ಇರುವ ರೀಚಾರ್ಜ್ ಪ್ಲ್ಯಾನ್ಗಳನ್ನು ಘೋಷಣೆ ಮಾಡುತ್ತವೆ. ಅದರಲ್ಲೂ ಮೊನ್ನೆಯಷ...
July 18, 2023 | News -
ಸರ್ಕಾರಿ ಕೆಲಸ ಪಡೆಯೋದು ಇನ್ಮುಂದೆ ಸುಲಭ? ಎಐ ನಿಮಗೆ ಹೇಗೆ ಸಹಾಯಕ?
ಇಂದಿನ ದಿನಗಳಲ್ಲಿ ಸರ್ಕಾರಿ ಕೆಲಸ ತೆಗೆದುಕೊಳ್ಳುವುದು ದೊಡ್ಡ ಸಾಹಸವೇ ಸರಿ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು, ಸರ್ಕಾರ ಒಂದು ಹುದ್ದೆಗೆ ಅರ್ಜಿ ಆಹ್ವಾನ ಮ...
July 17, 2023 | News -
ಸ್ಮಾರ್ಟ್ಫೋನ್ ರಕ್ಷಣೆಗೆ ಸರ್ಕಾರ-ಅನುಮೋದಿತ ಈ ಟೂಲ್ಸ್ ಬಳಕೆ ಮಾಡಿ!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ (smartphone) ಹಾಗೂ ಕಂಪ್ಯೂಟರ್ಗಳ ಮೇಲೆ ಸ್ಕ್ಯಾಮರ್ಗಳು ವಿವಿಧ ರೀತಿಯಲ್ಲಿ ದಾಳಿ ಮಾಡುವ ಮೂಲಕ ನಿಮ್ಮ ಖಾಸಗಿ ಮಾಹಿತಿ ಹಾಗೂ ಬ್ಯಾಂಕ್&zwnj...
June 12, 2023 | News -
Yuvanidhi Scheme: ನಿರುದ್ಯೋಗಿಗಳೇ ಗಮನಿಸಿ...ಯುವನಿಧಿಗೆ ಅರ್ಜಿ ಸಲ್ಲಿಸಲು ಈ ದಾಖಲೆ ಸಿದ್ಧಪಡಿಸಿಕೊಳ್ಳಿ!
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೊನೆಗೂ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಯುವನಿಧಿ ಯೋಜನೆಯನ್ನು (Yuvanidhi Scheme) ಜಾರಿ ಮಾಡಿದೆ. ಈ ಮೂಲಕ ಸಾವಿರಾರು ನಿರುದ್ಯೋಗಿಗಳು ನಿಗದಿತ ಕಾಲ...
June 2, 2023 | News -
ಈಗಲೇ ಕ್ರೋಮ್ ಅಪ್ಡೇಟ್ ಮಾಡಿ: ಸರ್ಕಾರದಿಂದ ಸೂಚನೆ!
ಯಾವುದೇ ಮಾಹಿತಿ ಬೇಕು ಎಂದರೂ ಮೊದಲು ಸ್ಮಾರ್ಟ್ಫೋನ್ ಅಥವಾ ಲ್ಯಾಪ್ಟಾಪ್ನಲ್ಲಿ ಓಪನ್ ಮಾಡುವುದು ಕ್ರೋಮ್ ಅನ್ನು. ಈ ಕ್ರೋಮ್ ಮೂಲಕ ಬೇಕಾದ ಮಾಹಿತಿಯನ್ನು ಕ್ಷಣಮಾತ್ರದ...
May 11, 2023 | News -
ಎಲ್ಲಾ ಫೋನ್ಗಳಲ್ಲಿ ಕಡ್ಡಾಯವಾಗಿ FM ರೇಡಿಯೊ ಆಯ್ಕೆ ಇರಬೇಕು: ಸರ್ಕಾರದಿಂದ ಮಹತ್ವದ ಸಲಹೆ!
ಈ ಹಿಂದೆ ಫೋನ್ಗಳಲ್ಲಿ ರೇಡಿಯೋ ಆಯ್ಕೆ ಇರುವುದೇ ಒಂದು ದೊಡ್ಡ ಫೀಚರ್ಸ್ ಎನಿಸಿಕೊಳ್ಳುತ್ತಿದ್ದು. ಫೋನ್ ಖರೀದಿ ಮಾಡುವಾದ ರೇಡಿಯೋ ಆಯ್ಕೆ ಇದೆಯಾ ಎಂದು ಜನರು ಕೇಳುತ್ತಿದ್ದರ...
May 6, 2023 | News -
ಭಾರತದಲ್ಲಿ 14 ಮೊಬೈಲ್ ಆಪ್ಗಳನ್ನು ಬ್ಯಾನ್ ಮಾಡಿದ ಸರ್ಕಾರ: ಪಾಕ್ನಲ್ಲಿ ಉಗ್ರರು ಬಳಸುತ್ತಿದ್ದ ಆಪ್ಗಳಿವು!
ಭಾರತ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಮಾಡಿದ್ದು, ಈ ಮೂಲಕ ತಕ್ಷಣದಿಂದಲೇ ಜಾರಿಗೆ ಬರುವಂತೆ 14 ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಇದನ್ನು ಭಾರತದಲ್ಲಿ ವಿವೇಚನೆಯಿಲ್ಲದೆ ಬ...
May 1, 2023 | News -
ಸರ್ಕಾರೇತರ ಸಂಸ್ಥೆಗಳಿಗೆ ಆಧಾರ್ ದೃಢೀಕರಣ ಪವರ್ ನೀಡಲು ಮುಂದಾದ ಸರ್ಕಾರ: ನಿಮ್ಮ ಸಲಹೆ ಏನು?
ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ಗೆ ಲಿಂಕ್ ಮಾಡುವಲ್ಲಿ ದೇಶದ ಜನರು ಬ್ಯೂಸಿ ಆಗಿರುವಾಗಲೇ ಈಗ ಆಧಾರ್ ಸಂಬಂಧ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಅಂದರೆ ಇನ್ಮುಂದೆ ಖಾಸ...
April 21, 2023 | News -
ಫ್ರೀಯಾಗಿ ಆಧಾರ್ ಅಪ್ಡೇಟ್ ಮಾಡಬೇಕೆಂದರೆ ಇದೇ ಕರೆಕ್ಟ್ ಟೈಂ! ಅವಧಿ ಮುಗಿದರೆ ಅವಕಾಶವಿಲ್ಲ!
ಆಧಾರ್ ಭಾರತೀಯ ಪ್ರಜೆಗಳಿಗೆ ಪ್ರಮುಖ ಪುರಾವೆಯಾಗಿ ಕೆಲಸ ಮಾಡುತ್ತಿದ್ದು, ಈ ಮೂಲಕ ಸರ್ಕಾರದ ಬಹುಪಾಲು ಸವಲತ್ತುಗಳನ್ನು ಪಡೆದುಕೊಳ್ಳಲು ಅಗತ್ಯವಾದ ದಾಖಲೆಯಾಗಿ ಮಾರ್ಪಟ್ಟಿದೆ. ...
March 16, 2023 | News -
ನ್ಯಾಯಬೆಲೆ ಅಂಗಡಿಗಳಿಗೆ ಐರಿಸ್ ಸ್ಕ್ಯಾನರ್ ಅಳವಡಿಕೆಗೆ ಆದೇಶ; ಮೋಸ ಮಾಡಲು ಚಾನ್ಸೇ ಇಲ್ಲ!
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ 'ಅನ್ನಭಾಗ್ಯ' ಯೋಜನೆಯು ಇಂದು ರಾಜ್ಯಾದ್ಯಂತ ಯಶಸ್ವಿಯಾಗಿದೆ. ಆದರೆ, ಕೆಲವು ಕಡೆ ಅನ್ನಭಾಗ್ಯ ಅಕ್ಕಿಯ ಕಳ್ಳತನ ಎಗ್ಗಿಲ್ಲದೆ ಸಾಗು...
March 8, 2023 | News -
mPassport ಪೊಲೀಸ್ ಆಪ್ ಲಾಂಚ್; ವಿದೇಶಕ್ಕೆ ಹೋಗುವವರಿಗೆ ಇದರಿಂದ ಪ್ರಯೋಜನ ಏನು?
ಭಾರತದ ಸರ್ಕಾರ ಡಿಜಿಟಲ್ ವ್ಯವಸ್ಥೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ಇದರ ಭಾಗವಾಗಿಯೇ ಈಗಾಗಲೇ ಹಲವಾರು ಇಲಾಖೆಗಳು ಹಾಗೂ ಸರ್ಕಾರದ ಸೇವೆಗಳು ಸಂಪೂರ್ಣವಾಗಿ ಡಿಜಿಟಲೀಕರಣ...
February 18, 2023 | News -
ಸ್ಮಾರ್ಟ್ಫೋನ್ ಬಳಕೆದಾರರು ಹೆಚ್ಚಿನ ಅಪಾಯದಲ್ಲಿ...ಭಾರತ ಸರ್ಕಾರದಿಂದ ಎಚ್ಚರಿಕೆ
ಸಾಮಾನ್ಯವಾಗಿ ಸ್ಮಾರ್ಟ್ಫೋನ್ನಲ್ಲಿನ ಆಪ್ಗಳಲ್ಲಿ ಹಲವಾರು ದೋಷಗಳು ಕಂಡುಬರುತ್ತಿದ್ದ ಹಿನ್ನೆಲೆ ಗೂಗಲ್ ಪ್ಲೇ ಸ್ಟೋರ್ ಹಾಗೂ ಇನ್ನಿತರೆ ಮೂಲಗಳಿಂದ ಬಳಕೆದಾರರಿಗೆ ...
February 11, 2023 | News