Karnataka News in kannada
-
Second PUC Result: ದ್ವಿತೀಯ ಪಿಯು ಫಲಿತಾಂಶವನ್ನು ಆನ್ಲೈನ್ನಲ್ಲಿ ನೋಡುವುದು ಹೇಗೆ? ಇಲ್ಲಿದೆ ಸರಳ ಹಂತ
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು (Karnataka Department of Pre-Graduate Education) ದ್ವಿತೀಯ ಪಿಯು ಫಲಿತಾಂಶವನ್ನು ಇಂದು ಪ್ರಕಟ ಮಾಡಿದೆ. ಈ ನಡುವೆ ಸಾಕಷ್ಟು ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆಯುವ ಮೂ...
April 10, 2024 | How to -
Holi 2024: ಹೋಳಿ ಸಮಯದಲ್ಲಿ ಸ್ಮಾರ್ಟ್ಫೋನ್ಗೆ ನೀರು ಬಿದ್ದರೆ ತಕ್ಷಣ ಈ ಕೆಲಸ ಮಾಡಿ!
ಇಂದು ದೇಶದೆಲ್ಲೆಡೆ ಹೋಳಿ ಸಂಭ್ರಮ (Holi celebration). ಅದರಲ್ಲೂ ಕರ್ನಾಟಕದಲ್ಲಿ ಈ ಹಬ್ಬ ಇನ್ನೂ ಜೋರಾಗಿಯೇ ಇದ್ದು, ಸಾಕಷ್ಟು ಜನರು ರಂಗು ರಂಗಿನ ಬಣ್ಣದಲ್ಲಿ ಮಿಂದೇಳುತ್ತಿದ್ದಾರೆ. ಆದರೆ, ಒಂ...
March 25, 2024 | How to -
Truecaller: ಟ್ರೂಕಾಲರ್ ಜೊತೆಗೆ ಕೈ ಜೋಡಿಸಿದ ಕರ್ನಾಟಕ ಸರ್ಕಾರ! ಯಾಕೆ ಗೊತ್ತಾ!?
ಕರ್ನಾಟಕ ಸರ್ಕಾರ (Government of Karnataka) ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಿಷಯಕ್ಕೆ ಹೆಚ್ಚಿನ ಪ್ರಾದಾನ್ಯತೆ ನೀಡುತ್ತಾ ಬರುತ್ತಿದೆ. ಈ ನಡುವೆ ರಾಜ್ಯದ ಜನರಿಗೆ ಆನ್ಲೈನ್ ವಂಚನೆ ಬ...
February 6, 2024 | News -
Pragati App: ಕರ್ನಾಟಕದ ಸರ್ಕಾರದಿಂದ 'ಪ್ರಗತಿ ಆಪ್' ಲಾಂಚ್: ಇದರಿಂದಾಗುವ ಪ್ರಯೋಜನ ಏನು?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಸ್ಥಿತ್ವಕ್ಕೆ ಬಂದ ನಂತರದಲ್ಲಿ ವಿವಿಧ ಬೆಳವಣಿಗೆಗಳು ಕಂಡು ಬರುತ್ತಿವೆ. ಅದರಲ್ಲೂ ಗ್ಯಾರಂಟಿ ಯೋಜನೆಗಳ ಮೂಲಕ ದೊಡ್ಡ ಮಟ್ಟದಲ್ಲಿ ...
February 1, 2024 | News -
Yuva Nidhi Scheme: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗಧಿ! ಬೇಕಾದ ದಾಖಲೆಗಳೇನು?
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಜಾರಿಗೆ ದಿನಾಂಕ ನಿಗಧಿಯಾಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೂ ನೀಡಿದ್ದ ಐದು ಗ್ಯಾರಂಟಿಗಳ...
December 13, 2023 | News -
BMTC ಬಸ್ಗಳಲ್ಲಿ ಅಡಾಸ್ ಅಳವಡಿಕೆ! ಬೆಂಗಳೂರಲ್ಲಿ ಇನ್ಮುಂದೆ ಅಪಘಾತಗಳಿಗೆ ಬ್ರೇಕ್...
ಬಿಎಮ್ಟಿಸಿ (BMTC) ಎಂದಾಕ್ಷಣ ಬಹುಪಾಲು ಜನರಿಗೆ ಭಯ ಉಂಟಾಗುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಬಿಎಮ್ಟಿಸಿ ಯನ್ನು ಕಿಲ್ಲರ್ ಬಿಎಮ್ಟಿಸಿ ಎಂದು ಸಂಬೋಧಿಸಲಾಗುತ್ತಿದೆ. ...
November 30, 2023 | News -
ಗೃಹಲಕ್ಷ್ಮಿ ಹಣ ಪರಿಶೀಲಿಸಲು ಹೋದ ಮಹಿಳೆಗೆ ಬಿಗ್ ಶಾಕ್! ನೀವು ಕೂಡ ಒಮ್ಮೆ ಚೆಕ್ ಮಾಡಿಕೊಳ್ಳಿ!
ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯಾ ಅಂತಾ ಚೆಕ್ ಮಾಡಿಸಲು ಹೋದ ಮಹಿಳೆಗೆ ಬಿಗ್ ಶಾಕ್ ಎದುರಾಗಿದೆ. ಪ್ರತಿ ತಿಂಗಳು ಬರುವ ಎರಡು ಸಾವಿರ ರೂ. ಗಳ ಬಗ್ಗೆ ತಿಳಿದುಕೊಳ್ಳಲು ಹೋದ ಮಹ...
November 29, 2023 | News -
Gruhalakshmi Scheme: ಇನ್ನು ಕೂಡ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ? ಇಲ್ಲಿದೆ ಅಸಲಿ ಸತ್ಯ!
ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳು 2,000ರೂ....
October 10, 2023 | News -
BPL ಕಾರ್ಡ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಹಾರ ಇಲಾಖೆಗೆ ಹಣಕಾಸು ಇಲಾಖೆ ಹೇಳಿದ್ದೇನು?
ಕರ್ನಾಟಕದಲ್ಲಿ ಐದು ಗ್ಯಾರಂಟಿಗಳ ಕಾರಣದಿಂದಾಗಿ ರೇಷನ್ ಕಾರ್ಡ್ಗೆ (Ration card) ಅರ್ಜಿ ಸಲ್ಲಿಸುವವರ ಹಾಗೂ ತಿದ್ದುಪಡಿ ಮಾಡಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮೂಲಕ...
October 5, 2023 | News -
ರಾಜ್ಯ ಸರ್ಕಾರದಿಂದ ಹೊಸ ಆ್ಯಪ್ ಲಾಂಚ್! ನಿಮ್ಮ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!
ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಕ್ಕಾಗಿ ರಾಜ್ಯ ಸರ್ಕಾರ ಹೊಸ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಜನರ ಬಳಿಗೆ ಆಡಳಿತವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಕ...
September 24, 2023 | News -
'ಗೃಹಲಕ್ಷ್ಮಿ'ಯರಿಗೆ ಗುಡ್ ನ್ಯೂಸ್; ಎರಡು ತಿಂಗಳ ಹಣ ಒಟ್ಟಿಗೇ ಜಮಾ, 4600 ಕೋಟಿ ರೂ.ಬಿಡುಗಡೆ!
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruhalakshmi scheme) ಮೂಲಕ ನಾಡಿನ ಮಹಿಳೆಯರು ಪ್ರತಿ ತಿಂಗಳು 2 ಸಾವಿರ ಹಣ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇನ್ನೂ ಹಲವು ಮಹಿಳೆಯರು ಕೆಲವು ಕಾರಣಗಳಿಂ...
September 15, 2023 | News -
ಕರ್ನಾಟಕದ ಮೊದಲ ಆಧಾರ್ ವಂಚನೆ ಇದು, ಬೆಂಗಳೂರು ಮಹಿಳೆಯನ್ನು ವಂಚಿಸಿದ್ದೇಗೆ ಗೊತ್ತಾ?
ಆಧಾರ್ ಕಾರ್ಡ್ (Aadhaar Card) ಬಳಕೆ ಇಂದು ಎಲ್ಲಾ ಕಡೆ ಅಗತ್ಯವಾಗಿದೆ. ಅದರಲ್ಲೂ ಬ್ಯಾಂಕ್ ವ್ಯವಹಾರಕ್ಕೆ ಆಧಾರ್ ಅತ್ಯಗತ್ಯ. ಈ ನಡುವೆ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಸಹ ಬಳಕೆ...
September 14, 2023 | News