Karnataka News in kannada
-
ರದ್ದಾದ/ತಡೆಹಿಡಿಯಲಾದ ರೇಷನ್ ಕಾರ್ಡ್ನ ಈ ತಿಂಗಳ ಲಿಸ್ಟ್ ಬಿಡುಗಡೆ, ಚೆಕ್ ಮಾಡೋದೇಗೆ?
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಅಗತ್ಯವಾಗಿದೆ. ಇದರ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ನಡುವೆ ಹಲವರು ಗೃಹಲಕ್ಷ್ಮಿ ಹಾಗೂ ...
September 8, 2023 | How to -
Gruhalakshmi Scheme: ಗೃಹಲಕ್ಷ್ಮಿ ಹಣ ಇನ್ನು ಕೂಡ ಕೆಲವರ ಅಕೌಂಟ್ಗೆ ಜಮೆ ಆಗದಿರಲು ಕಾರಣ ಏನು?
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆತು ಒಂದು ವಾರ ಕಳೆದು ಹೋಗಿದೆ. ಆದರೆ ಇನ್ನು ಕೂಡ ಹೆಚ್ಚಿನ ಫಲಾನುಭವಿಗಳ ಅಕೌಂಟ್ಗೆ ಹಣ ಜಮೆ ಆಗಿಲ್ಲ ಎನ್ನಲ...
September 7, 2023 | News -
Anna Bhagya:ಇಷ್ಟೊಂದು ಲಕ್ಷ ಜನರು ಅನ್ನಭಾಗ್ಯ ಯೋಜನೆಯ ಹಣದಿಂದ ವಂಚಿತರೇ? ತಕ್ಷಣವೇ ಈ ದುಡ್ಡು ಪಡೆಯೋದು ಹೇಗೆ?
ಕರ್ನಾಟಕ ಸರ್ಕಾರ (Government of Karnataka) ಮಹತ್ವದ ಯೋಜನೆಗಳಲ್ಲಿ ಪ್ರಮುಖವಾಗಿರುವ ಅನ್ನಭಾಗ್ಯ (Anna bhagya)ಯೋಜನೆಯಡಿ ಬಡಜನರಿಗೆ ಅಗತ್ಯ ಪಡಿತರ ಪೂರೈಕೆ ಮಾಡಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಸ...
September 4, 2023 | News -
ಗೃಹಲಕ್ಷ್ಮಿ ಹಣ ಬಂದಿಲ್ಲವೇ?... ಚಿಂತೆ ಬೇಡ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ಸರ್ಕಾರ!
ಹೊಸ ಸರ್ಕಾರ (Government of Karnataka) ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ (Guarantee scheme) ಜನರು ಒಂದಲ್ಲಾ ಒಂದು ರೀತಿಯಲ್ಲಿ ಸೌಲಭ್ಯ ಪಡೆಯುತ್ತಿದ್ದಾರೆ. ಈ ನಡುವೆ ಒ...
September 1, 2023 | News -
ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲವೇ ಚಿಂತೆ ಬೇಡ... ಈ ರೀತಿ ಮಾಡಿ!
ಕರ್ನಾಟಕ ಸರ್ಕಾರ ನಿನ್ನೆಯಷ್ಟೇ ರಾಜ್ಯಾದ್ಯಂತ ಏಕಕಾಲದಲ್ಲಿ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ (Gruhalakshmi) ಅಧಿಕೃತ ಚಾಲನೆ ನೀಡಿದೆ. ಆ ವೇಳೆಯೇ ರಾಜ್ಯಾದ್ಯಂತ ಇರುವ ಎಲ್ಲ...
August 31, 2023 | News -
ಶೀಘ್ರದಲ್ಲೇ ಬೆಂಗಳೂರಿನ ಜನರಿಗೆ ಈ ಸೇವೆ ಸಂರ್ಪೂಣ ಉಚಿತವಾಗಿ ಸಿಗಲಿದೆ!
ಬೆಂಗಳೂರಿನ ಮಹಾಜನತೆ ಖುಷಿ ಪಡುವ ಸುದ್ದಿಯೊಂದು ಹೊರಬಿದ್ದಿದೆ. ಇಂಟರ್ನೆಟ್ ಇಲ್ಲ ಅಂತಾ ಪರದಾಡುವ ಮಂದಿಗೆ ಇನ್ಮುಂದೆ ಯಾವುದೇ ತಾಪತ್ರಯವಿಲ್ಲದೆ ಉಚಿತ ವೈಫೈ ಇಂಟರ್ನೆಟ್&z...
August 29, 2023 | News -
ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಹೆಜ್ಜೆ: ನಕಲಿ ಮಾಹಿತಿ ಶೇರ್ ಮಾಡೀರಿ ಜೋಕೆ!
ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದಾಗಿನಿಂದ ಹೊಸ ಹೊಸ ಬೆಳವಣಿಗೆ ನಡೆಯುತ್ತಲೇ ಇವೆ. ಇಲ್ಲಿಯವರೆಗೂ ಕೆಲವು ಸಾಮಾಜಿಕ ಜಾಲತಾಣ ಸೇರಿದಂತೆ ಇತರೆ ಪ್ಲಾಟ್&...
August 23, 2023 | News -
ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಫ್ರೀ ಬಸ್ ಅಷ್ಟೇ ಅಲ್ಲ ಇನ್ಮುಂದೆ ಈ ಸೇವೆಯೂ ಲಭ್ಯ!
ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಗ್ಯಾರಂಟಿ ಯೋಜನೆಗಳಿಂದ (Guarantee scheme) ಬಹುಪಾಲು ...
August 11, 2023 | News -
ಭರ್ಜರಿ ಸಿಹಿಸುದ್ದಿ ಕೊಟ್ಟ ಸಿದ್ದು ಸರ್ಕಾರ; ಮನೆಯಲ್ಲೇ ಮಾಡಬಹುದು ಮದ್ವೆ ರಿಜಿಸ್ಟರ್!
ಕರ್ನಾಟಕ ಸರ್ಕಾರ (Government of Karnataka) ಇತ್ತೀಚಿಗೆ ರಾಜ್ಯದ ಜನತೆಗೆ ಒಂದಾದ ಮೇಲೊಂದರಂತೆ ಸಿಹಿ ಸುದ್ದಿಗಳನ್ನು ನೀಡಿಕೊಂಡು ಬರುತ್ತಿದೆ. ಈ ನಡುವೆ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದು ಅ...
July 25, 2023 | News -
ಮಹಿಳೆಯರಿಗೆ 3 ಲಕ್ಷ ರೂ. ಸಾಲ ನೀಡುವ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈ ಮೂಲಕ ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ. ಪ್ರತಿ ತಿಂಗಳು ಬಂದು ಸೇರುವುದು ಪಕ್ಕಾ ...
July 20, 2023 | News -
ರೇಷನ್ ಕಾರ್ಡ್ನಲ್ಲಿ ನಿಮ್ಮ ಮನೆ ಯಜಮಾನಿಯ ಹೆಸರನ್ನು ಸೇರ್ಪಡೆ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಕೇವಲ ಆಹಾರಧಾನ್ಯಗಳನ್ನು ಪಡೆದುಕೊಳ್ಳವುದಕ್ಕೆ ಮಾತ್ರ ಸೀಮಿತವಾಗಿಲ್ಲ. ರೇಷನ್ ಕಾರ್ಡ್ ನಿಮ್ಮ ಕುಟುಂಬದ ಗುರುತಿನ ಚೀಟಿಯಾಗಿಯು ಮಾನ್ಯ...
July 17, 2023 | How to -
ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ, ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!
ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಜನರಿಗೆ ಸಾಕಷ್ಟು ಅಕ್ಕಿ ನೀಡಲು ಸಾಧ್ಯ ಆಗುತ್ತಿಲ್ಲ. ಇದರಿಂದಾಗಿ ಐದು ಕೆಜಿಗೆ ಹಣವನ್ನು ನೀಡುವುದಾಗಿ ಘ...
July 14, 2023 | How to