Kerala News in kannada
-
ಟೀ ಕುಡಿಯುತ್ತ ಕುಳಿತಿದ್ದ ವ್ಯಕ್ತಿಯ ಜೇಬಿನಲ್ಲಿದ್ದ ಫೀಚರ್ ಫೋನ್ ಸ್ಫೋಟ! ತಪ್ಪಿದ ಅನಾಹುತ
ಕೇರಳ ರಾಜ್ಯ ಇತ್ತೀಚೆಗೆ ಮೊಬೈಲ್ ಸ್ಫೋಟಕ್ಕೆ ಹೆಚ್ಚು ಹೆಸರಾಗುತ್ತಿದೆ. ಯಾಕೆಂದರೆ ಒಂದಾದ ಮೇಲೊಂದರಂತೆ ಸ್ಮಾರ್ಟ್ಫೋನ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಇದ...
May 19, 2023 | News -
ಕ್ಯೂಆರ್ ಕೋಡ್ ಮೂಲಕ ಸತ್ತ ಮಗನ ಸಾಧನೆ ಜೀವಂತವಾಗಿರಿಸಿದ ಕುಟುಂಬ; ಅದೇಗೆ ಅಂತೀರಾ!?
ಕ್ಯೂಆರ್ ಕೋಡ್ ಎಂದರೆ ಕ್ವಿಕ್ ರೆಸ್ಪಾನ್ಸ್ ಕೋಡ್ ಎಂದರ್ಥ. ಸಮಾನ್ಯವಾಗಿ ಇತ್ತೀಚೆಗೆ ಬಹುಪಾಲು ಮಂದಿ ಹಣ ಪಾವತಿ ಮಾಡುವಾಗ ಇದನ್ನು ಬಳಕೆ ಮಾಡುತ್ತಾರೆ. ಜೊತೆಗೆ ಯಾವುದೇ ಮಾಹಿ...
March 23, 2023 | News -
ಫೇಸ್ಬುಕ್ನಲ್ಲಿ ಅಪರಿಚಿತನ ಜೊತೆ ಸ್ನೇಹ; 20 ಲಕ್ಷ ಕಳೆದುಕೊಂಡ ದಂಪತಿ
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಜನರು ಹೆಚ್ಚಾಗಿ ಬಳಕೆ ಮಾಡಲು ಮುಂದಾಗುತ್ತಿದ್ದಂತೆ ಸಾಮಾನ್ಯ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸವೂ ಬಹಳ ವೇಗವಾಗಿಯೇ ಸಾಗುತ್...
January 3, 2023 | News -
ಜಿಯೋದಿಂದ ಮತ್ತೆ ಎರಡು ನಗರಗಳಿಗೆ 5G ಸೇವೆ ವಿಸ್ತರಣೆ!..ಇಲ್ಲಿದೆ ಮಾಹಿತಿ!
ಕೊಚ್ಚಿ ನಗರ ಮತ್ತು ಗುರುವಾಯೂರ್ ದೇವಾಲಯದ ಆವರಣದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋದಿಂದ ಟ್ರೂ 5G ಸೇವೆಗಳನ್ನು ಕೇರಳದಲ್ಲಿ ಪ್ರಾರಂಭಿಸಲಾಗಿದೆ. ಕೇರಳ ಮುಖ್ಯಮಂತ್ರಿ...
December 21, 2022 | News -
ಏಷ್ಯಾನೆಟ್ ಕೊಡುಗೆ : 100 ಚಾನೆಲ್ಗಳಿಗೆ ತಿಂಗಳ ಶುಲ್ಕ 150ರೂ. ಮಾತ್ರ!
ಭಾರತೀಯ ಟೆಲಿವಿಷನ್ ವಲಯದಲ್ಲಿ ಟ್ರಾಯ್ ನಿಯಮ ಹಲವು ಬದಲಾವಣೆಗಳಿಗೆ ನಾಂದಿ ಹಾಡಿತ್ತು. ಟಿವಿ ಚಾನೆಲ್ ಪೂರೈಕೆದಾರ ಸಂಸ್ಥೆಗಳು ಭಿನ್ನ ಭಿನ್ನ ಬೆಲೆಯ ಚಾನೆಲ್ ಪ್ಲ್ಯಾಕ್ಗಳ...
November 12, 2019 | News -
ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿ!
ತಪ್ಪು ಮಾಡಿ ಜೈಲು ಸೇರಿದ ಖೈದಿಗಳಷ್ಟೆ ಜೈಲು ಊಟ ಮಾಡಬೇಕು ಎನ್ನುವ ನಿಯಮಗಳು ಈಗ ಬದಲಾಗಿವೆ!.ಯಾವುದೇ ತಪ್ಪು ಮಾಡದೇ, ಇದ್ರು ಸಹ ನೀವು ಬಂಧಿಖಾನೆಯ ಊಟ ಸವಿಯಬಹುದು. ಇದು ನಿಮಗೆ ಅಚ್ಚರ...
July 14, 2019 | News -
ಕೇರಳ ಸಂತ್ರಸ್ತರಿಗೆ ಸಿಹಿ ಸುದ್ದಿ ನೀಡಿದ ಶಿಯೋಮಿ: ಉಚಿತ ಸ್ಮಾರ್ಟ್ಫೋನ್ ಸೇವೆ..!
ಭಾರೀ ಮಳೆಗೆ ತತ್ತರಿರಿಸಿರುವ ನೆರೆಯ ರಾಜ್ಯ ಕೇರಳಕ್ಕೆ ದೇಶ-ವಿದೇಶಗಳಿಂದ ನೆರವಿನ ಮಹಾಪೂರವೆ ಹರಿದು ಬರುತ್ತಿದೆ. ಸಾಮಾನ್ಯ ಜನರಿಂದ ಹಿಡಿದು, ಸಂಘ ಸಂಸ್ಥೆಗಳು, ಕಂಪನಿಗಳು ತಮ್ಮ ನೆ...
August 23, 2018 | News -
ಕೇರಳ ಸಂತ್ರಸ್ತರಿಗೆ 'ಪೇಟಿಎಂ' ಬಳಕೆದಾರರು ದೇಣಿಗೆ ನೀಡಿದ ಹಣ ಎಷ್ಟು?
ಭೀಕರ ನೆರೆಯಿಂದ ತತ್ತರಿಸಿರುವ ಕೇರಳಕ್ಕೆ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದೆ. ಅದರಲ್ಲಿಯೂ ಭಾರತದ ಜನಪ್ರಿಯ ವಾಲೆಟ್ 'ಪೇಟಿಎಂ' ಕೇರಳ ಸಂತ್ರಸ್ತರ ಸಹಾಯಕ್ಕೆ ಧಾವಿಸಿ...
August 22, 2018 | News -
ಕೇರಳ ಪ್ರವಾಹದ ಬಗ್ಗೆ ಕೀಳು ಕಾಮೆಂಟ್ ಮಾಡಿ ಕೆಲಸ ಕಳೆದುಕೊಂಡ!!
ಮಾನವೀಯತೆ ಇನ್ನು ಉಳಿದುಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿ ಕೇರಳ ಮತ್ತು ಕರ್ನಾಟಕದಲ್ಲಿ ವರುಣನ ರೌದ್ರಾವತಾರಕ್ಕೆ ಸಿಲುಕಿ ನಲುಗಿ ಹೋಗಿದ್ದವರ ಸಹಾಯಕ್ಕೆ ಇಡೀ ಮಾನವ ಸಮುದಾಯವೇ ...
August 20, 2018 | Social media -
ಮಾನವೀಯತೆ ಮೆರೆದ ಏರ್ಟೆಲ್: ಪ್ರವಾಹ ಸಂತ್ರಸ್ತರಿಗೆ ಉಚಿತ ಡೇಟಾ-ಕರೆ ಸೌಲಭ್ಯ..!
ನೆರೆಯ ರಾಜ್ಯ ಕೇರಳದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾಗಿದ್ದು, ಅನೇಕ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಹಲವು ಮಂದಿ ಪ್ರವಾಹದಲ್ಲಿ ಸಿಲುಕಿ ಮ...
August 16, 2018 | News -
ಕರ್ನಾಟಕ ರಾಜಕಾರಣ: ಟ್ವಿಟರ್ನಲ್ಲಿ ಟ್ರೋಲ್ ಮಾಡಿದ ಕೇರಳ..!
ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಶಾಸಕರನ್ನು ರಕ್ಷಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿವೆ. ಅಲ್ಲದೇ ಅ...
May 16, 2018 | Social media -
ವೈರಲ್ ಆಯ್ತು ವೆಡ್ಡಿಂಗ್ ಫೋಟೋ ಶೂಟ್: ವಾಟ್ಸ್ಆಪ್ -ಫೇಸ್ಬುಕ್ನಲ್ಲಿ ಫುಲ್ ಹವಾ..!
ಇಂದಿನ ದಿನದಲ್ಲಿ ಮದುವೆ ಎಂದ ತಕ್ಷಣ ತಲೆ ಬರುವುದು ಪ್ರೀವೆಂಡಿಂಗ್, ವೆಡ್ಡಿಂಗ್ ಶೂಟ್ಗಳು. ಇದಕ್ಕಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡುವರು ಇದ್ದಾರೆ. ಆದರೆ ಇಲ್ಲೊಂದು ವೆಡ್ಡಿ...
April 20, 2018 | Social media