ಮಂತ್ರಾಲಯ ಪಂಚಾಂಗ ಪ್ರಸಾದ ಸ್ವೀಕರಿಸಲು App

ನಂದನ ನಾಮ ಸಂವತ್ಸರದ ಯುಗಾದಿಯನ್ನು ನೆನ್ನೆ ತಾನೇ ಆಚರಿಸಿದ್ದೀರಿ. ಮನೆಯಲ್ಲಿ ಪಂಚಾಗವನ್ನು ಓದಿ ಹೋಳಿಗೆಯನ್ನು ತಿಂದು ರೆಸ್ಟ್ ತೆಗೆದುಕೊಳ್ಳುತ್ತಿರುವ ನಿಮಗೆ ಮತ್ತೊಂದು ಪ್ರಸಾದ ಸ್ವೀಕರಿಸುವ ಸೌಭಾಗ್ಯ.
ಅದೇನೆಂದರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದವರು ಆಂಡ್ರಾಯ್ಡ್ App ಪಂಚಾಂಗವನ್ನು ಬಿಡುಗಡೆ ಮಾಡಿದ್ದಾರೆ. ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ಈ ಆಪ್ ಲಭ್ಯವಿದ್ದು ನೀವು ಇದನ್ನು ಡೌನ್ಲೋಡ್ ಮಾಡಿಕೊಳ್ಳಲು ಭೇಟಿ ಕೊಡಿ
Comments
Best Mobiles in India


Click it and Unblock the Notifications








