Just In
- 32 min ago ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- 3 hrs ago Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- 6 hrs ago Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- 7 hrs ago OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
Don't Miss
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾವೇರಿ ನದಿ ಬಗ್ಗೆ ಗೂಗಲ್ ಮ್ಯಾಪ್ ಸರ್ಚ್ ಮಾಡಿದವರಿಗೆ ಶಾಕ್ ಆಗುತ್ತೆ!!..ಏಕೆ ಗೊತ್ತಾ?
ರಾಜಕೀಯ ಪ್ರೇರಿತವಾಗಿ ಹೋರಾಟ ನಡೆಯುತ್ತಿರುವ ಕಾವೇರಿ ನದಿ ಹಂಚಿಕೆ ವಿವಾದಕ್ಕೆ ಬೆಂಕಿಹಚ್ಚುವ ಕೆಲಸವನ್ನು ವಿಶ್ವದ ಪ್ರಖ್ಯಾತ ಜಾಲತಾಣ ಗೂಗಲ್ ಸಂಸ್ಥೆಯಿಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ವಿರುದ್ಧ ಯಾವಾಗಲೂ ಸಣ್ಣದೊಂದು ಮನಸ್ತಾಪ ಇದ್ದೇ ಇದೆ. ಇಲ್ಲಿಯೇ ಹುಟ್ಟಿ ಹರಿರುವ ಕಾವೇರಿ ನದಿ ನಮ್ಮದು ಎಂದು ಕರ್ನಾಟಕ ಹೇಳಿದರೆ, ಕಾವೇರಿ ನದಿ ಹೆಚ್ಚು ಹರಿಯುವುದು ನಮ್ಮ ರಾಜ್ಯದಲ್ಲಿ ಎಂದು ತಮಿಳುನಾಡು ಹೇಳಿಕೊಳ್ಳುತ್ತದೆ. ಹಾಗಾಗಿ, ಇದು ಇತಿಹಾಸದಿಂದಲೂ ವಿವಾದಕ್ಕೆ ಕಾರಣವಾಗಿದೆ.
ಅಯ್ಯೋ ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೆ, ತಂತ್ರಜ್ಞಾನ ವೆಬ್ಸೈಟಿನಲ್ಲಿ ಇದೇನಿದು ರಾಜಕೀಯ ಬರೆಯುತ್ತಿದ್ದೀರಾ ಎಂದುಕೊಳ್ಳಬೇಡಿ. ಏಕೆಂದರೆ, ರಾಜಕೀಯ ಪ್ರೇರಿತವಾಗಿ ಹೋರಾಟ ನಡೆಯುತ್ತಿರುವ ಕಾವೇರಿ ನದಿ ಹಂಚಿಕೆ ವಿವಾದಕ್ಕೆ ಬೆಂಕಿಹಚ್ಚುವ ಕೆಲಸ ವಿಶ್ವದ ಪ್ರಖ್ಯಾತ ಜಾಲತಾಣ ಗೂಗಲ್ ಸಂಸ್ಥೆಯಿಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಕಾವೇರಿ ನದಿ ನೀರಿನ ವಿಷಯದಲ್ಲಿ ಎರಡೂ ರಾಜ್ಯಗಳು ಕಚ್ಚಾಡುತ್ತಿರುವಾಗಲೇ, ಗೂಗಲ್ ಸಂಸ್ಥೆ ತನ್ನ ಗೂಗಲ್ ಮ್ಯಾಪಿನಲ್ಲಿ ಅನರ್ಥವೊಂದನ್ನು ಮಾಡಿದೆ. ಗೂಗಲ್ ಮ್ಯಾಪಿನಲ್ಲಿ ಕಾವೇರಿ ನದಿಯ ಬಗ್ಗೆ ಹುಡುಕಿದರೆ, ಗೂಗಲ್ ಮ್ಯಾಪಿನ ಗುರುತು ತಮಿಳುನಾಡು ರಾಜ್ಯದ ಒಳಗಡೆ ತೋರಿಸುತ್ತಿರುವುದು, ಕರ್ನಾಟಕದವರ ಕಣ್ಣು ಕೆಂಪಾಗುವಂತೆ ಮಾಡಿದೆ.
ಗೂಗಲ್ ಮ್ಯಾಪ್ ತೆರೆದು "ಕಾವೇರಿ ನದಿ" (Kaveri River) ಎಂದು ಟೈಪಿಸಿ ಎಂಟರ್ ಒತ್ತಿದರೆ, ಗೂಗಲ್ ಮ್ಯಾಪಿನ ಗುರುತು ಕಡ್ಡಿ ನೆರವಾಗಿ ಕರ್ನಾಟಕ ಬಿಟ್ಟು ತಮಿಳುನಾಡು ರಾಜ್ಯದ ಒಳಗೆ ತೋರಿಸುತ್ತಿದೆ. ಕರ್ನಾಟಕದ ಗಡಿ ಪ್ರದೇಶದಿಂದ 60 ಕಿ.ಮೀಟರ್ ದೂರದಲ್ಲಿರುವ ಮೆಟ್ಟೂರು ಡ್ಯಾಮ್ ಬಳಿಯ ಪ್ರದೇಶದಲ್ಲಿ ಗೂಗಲ್ ಮ್ಯಾಪ್ ಕಾವೇರಿಯನ್ನು ಗುರುತಿಸುತ್ತಿದೆ.
ದೇಶ ದೇಶಗಳ ಗಡಿ ಪ್ರದೇಶಗಳಲ್ಲಿ ಭೂಪಟವನ್ನು ಗುರುತಿಸಿರುವ ವಿಷಯದಲ್ಲಿ ಗೂಗಲ್ ಮ್ಯಾಪಿನ ಬಗ್ಗೆ ಹಲವು ವಿವಾದಗಳು ಇದ್ದೇ ಇವೆ. ಹಾಗಾಗಿ, ಗೂಗಲ್ ಸಂಸ್ಥೆ ಯಾವಾಗಲೂ ವಿವಾದಗಳಿರುವ ಸ್ಥಳಗಳನ್ನು ಗೆರೆಹಾಕಿದ ರೀತಿಯಲ್ಲಿ ಗುರುತಿಸುವುದು ವಾಡಿಕೆ. ಆದರೆ, ಕಾವೇರಿ ವಿಷಯದಲ್ಲಿ ಗೂಗಲ್ ಏನು ಮಾಡುತ್ತದೆ ಎಂಬುದು ಕನ್ನಡಿಗರ ಮುಂದಿನ ನಡೆಗೆ ಬಿಟ್ಟಿದ್ದು!!
ಓದಿರಿ: ದೇಶವನ್ನೇ ಬೆಚ್ಚಿಬಿಳಿಸಿದ ಬಹುದೊಡ್ಡ 6 ಡೇಟಾ ಕಳವು ಪ್ರಕರಣಗಳಿವು!.ನಂಬಿದ ಕಂಪೆನಿಗಳೇ ಮೋಸ ಮಾಡಿದವು!!
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999