Just In
- 2 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 3 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- 5 hrs ago Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- 6 hrs ago Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
Don't Miss
- News Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಕೀಯ ದೊಂಬರಾಟಕ್ಕೆ ಜನ್ರು ಏನ್ ಅಂತಾವ್ರೆ..? ಟ್ವಿಟರ್ ನಲ್ಲೇ ಬಿಸಿ ಮುಟ್ಸವ್ರೆ..!
ರಾಜ್ಯ ಸರಕಾರ ರಚನೆಗೆ ಸರಕಾರ ನಡೆಸುತ್ತಿರುವ ಕಸರತ್ತು ಸಾರ್ವಜನಿಕವಾಗಿ ಬಹಳವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಅಭಿಪ್ರಾಯವನ್ನು ದಾಖಲಿಸುತ್ತಿದ್ದಾರೆ. ಅದರಲ್ಲಿಯೂ ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್ ನಲ್ಲಿ ಸಾಕಷ್ಟು ಮಂದಿ ತಮ್ಮ ವಾದ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇಲವರು ಹ್ಯಾಸದ ಮೂಲಕವೇ ಚಾಟಿ ಬೀಸಿದರೆ, ಇನ್ನು ಕೆಲವರು ಲೈಟ್ ಟಾಂಗ್ ನೀಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯ ಚುನಾವಣೆ ಮತ್ತು ಸರಕಾರ ರಚನೆಯ ಬಗ್ಗೆ ಜನ ಸಾಮಾನ್ಯರು ಹೇಳವುದೇನು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಈಗಾಗಲೇ ಹಲವರು ಟ್ರೂಲ್ಗಳು ಕಾಣಿಸಿಕೊಂಡಿವೆ. ಇವುಗಳನ್ನು ಹೇಗೆ ಭಿನ್ನವಾಗಿ ಬಿಂಬಿಸಲಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.
|
ವ್ಯಂಗ್ಯ ಚಿತ್ರ:
ಅಧಿಕಾರದ ಗದ್ದುಗೆ ಏರಿರುವ ಯಡ್ಡಿಯೂರಪ್ಪಗೆ ರಾಜ್ಯಪಾಲರು ಮಾಡುತ್ತಿರುವ ಸಹಾಯ ಹೀಗಿದೆ..!
|
ಪಾಪ ಯಡ್ಡಿ..!
ಸುಪ್ರೀಂ ಕೋರ್ಟ್ ನಾಳೆಯೇ ತಮ್ಮ ಬಲವನ್ನು ತೋರಿಸುವಂತೆ ತಿಳಿಸಿರುವ ಕಾರಣ ಮುಖ್ಯಮಂತ್ರಿಗಳ ಸ್ಥಿತಿ..!
|
ಅಮಿತ್ ಶಾ..!
ರಾಜ್ಯದಲ್ಲಿ ಸ್ಥಳೀಯ ನಾಯಕರಿಗಿಂತಲೂ ರಾಷ್ಟ್ರೀಯ ನಾಯಕರು ಚದುರಂಗ ಆಡುತ್ತಿದ್ದು, ಅಮಿತ್ ಶಾ ಆಟದ ಪರಿ..!
|
ಬಾಹುಬಲಿ
ಬಾಹುಬಲಿ ಚಿತ್ರದ ಕೆಲವು ದೃಶ್ಯಗಳನ್ನು ರಾಜ್ಯದಲ್ಲಿ ನಡೆಯುತ್ತಿರುವ ಪೊಲಿಟಿಕಲ್ ಚಿತ್ರಣವನ್ನು ಬಿಂಬಿಸಿರುವುದು.
|
ಪ್ರಜಾಪ್ರಭುತ್ವ ಉಳಿಸಿ
ಪ್ರಭುಗಳು ನಡೆಸುತ್ತಿರುವ ಅನಾಚಾರ ಹೇಗಿದೆ ಎಂಬುದನ್ನು ವಿವರಿಸುವ ವಿಡಿಯೋ ಇದಾಗಿದೆ. ಪ್ರಜಾಪ್ರಭುತ್ವ ಉಳಿಸುವ ಕಾರ್ಯವಾಗಬೇಕಿದೆ.
|
ರೆಸಾರ್ಟ್ನಲ್ಲಿ ರಾಜಕೀಯ
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ರೆಸಾರ್ಟ್ ರಾಜರಾರಣ, ಪವರ್ ಹೌಸ್ ಗಿಂತಲೂ ರೆಸಾರ್ಟ್ ಹೌಸ್ ಅಲ್ಲಿಯೇ ಇದೆ ಹೆಚ್ಚಿನ ಶಕ್ತಿ..!
|
ಅವರಿಂದ ಇವರು..!
ಮೂರು ಪಕ್ಷಗಳು ಆಡುತ್ತಿರುವ ರಾಜಕೀಯಾದ ಆಟಕ್ಕೆ ಮಾದರಿಯಾಗಿದೆ ಈ ಫೋಟೋ..!
|
ಇದು ಡಿಕೆಶಿ ಕೋಟೆ:
ರಾಜ್ಯದ ಎಲ್ಲಾ ಪಕ್ಷಗಳು ತಮ್ಮ ಎಂಎಲ್ಎಗಳನ್ನು ತಮ್ಮದೇ ಕೋಟೆಯಲ್ಲಿ ಕಾಯುತ್ತಿದ್ದಾರೆ. ಇದೇ ಮಾದರಿಯಲ್ಲಿ ಡಿಕೆ ಶಿವಕುಮಾರ್ ಸಹ ಹೀಗೆ..!
|
ಕುಮಾರಸ್ವಾಮಿ ಸಿಎಂ
ಈ ಹಿಂದೆ ರಾಜ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎನ್ನಲಾಗಿತ್ತು. ಇದಕ್ಕಾಗಿ ಧನ್ಯವಾದ ಹೇಳಿದ ಪೋಸ್ಟ್ ಇದು.
|
ಹೀಗಿದೆ ಲೆಕ್ಕ
ಸದ್ಯದಲ್ಲಿ ಹಾಕಲಾಗುತ್ತಿರುವ ಲೆಕ್ಕಚಾರ ಚೂರು ಹೆಚ್ಚು ಕಡಿಮೆಯಾದರೆ ಹೀಗೆ ಆಗುವುದು ಖಂಡಿತ
|
ಬ್ರೇಕಿಂಗ್ ನ್ಯೂಸ್:
ರಾಜ್ಯದಲ್ಲಿ ಯಾರು ಬೇಕಾದರು ಅಧಿಕಾರ ನಡೆಸಬಹುದು, ಸರಕಾರ ರಚಿಸಬಹುದು. ಬೇಡಿದ್ದರೇ ರೆಸಾರ್ಟ್ ಮಾಲೀಕರು ಸಹ..!
|
ಜಿಎಸ್ಟಿ ಇಲ್ವಾ..?
ರಾಜ್ಯದಲ್ಲಿ ಬಿಜೆಪಿ ಗೆದ್ದಿರುವ 104 ಸ್ಥಾನಗಳೊಂದಿಗೆ ಅತೀ ದೊಡ್ಡ ರಾಜಕೀಯ ಪಕ್ಷವಾದರೂ ಸಹ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಅದಕ್ಕೇ ಜಿಎಸ್ಟಿ ಸೇರಿಸಿದರೆ..?
|
ಸಿಎಂ ಆಗಲ್ಲ, ಪಿಎಂ ಆಗಲ್ಲ
ಇದು ನಾವು ಹೇಳುತ್ತಿರುವುದಿಲ್ಲ, ಅವರು ಯಾರೋ ಹೇಳಿರುವುದು ನೀವೆ ಓದಿ..!
|
ತಿಂಡಿ ಯಾರದ್ದು, ಚಟ್ನಿ ಯಾರದ್ದು..?
ಇಲ್ಲಿ ತಿಂಡಿ ಯಾರು ಮಾಡಿರುವುದು, ಮತ್ತೇ ಚಟ್ನಿ ಮಾಡಿರುವುದು ಯಾರು..?
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999