ತಂತ್ರಜ್ಞಾನ ಲೋಕಕ್ಕೆ ಕರ್ನಾಟಕ ಸರಕಾರದ ಹೊಸ ಕೊಡುಗೆ

By Shwetha
|

ನವ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯ ಕೇಂದ್ರ (KSRSAC) ಯನ್ನು ದೊಡ್ಡಬೆಟ್ಟನಹಳ್ಳಿಯಲ್ಲಿ ಕರ್ನಾಟಕ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಉದ್ಘಾಟಿಸಿದ್ದಾರೆ. ಈ ಸೌಲಭ್ಯವನ್ನು "ದೂರ ಸಮವೇದಿ ಭವನ" ಎಂದು ಕರೆದಿದ್ದು ಇದರಲ್ಲಿ 200 ವಿಜ್ಞಾನಿಗಳು ಮತ್ತು ಆಡಳಿತ ಸಿಬ್ಬಂದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಓದಿರಿ: ಹುವಾಯಿ ಹೋನರ್ 4ಸಿ: ಮಾರುಕಟ್ಟೆಯಲ್ಲಿರುವ ಸೂಪರ್ ಬಜೆಟ್ ಫೋನ್

ತಂತ್ರಜ್ಞಾನ ಲೋಕಕ್ಕೆ ಕರ್ನಾಟಕ ಸರಕಾರದ ಹೊಸ ಕೊಡುಗೆ

ಮುಖ್ಯಮಂತ್ರಿಗಳು ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (GIS) ಫೋರ್ಟಲ್ ಕೆ ಯನ್ನು ಲಾಂಚ್ ಮಾಡಿದ್ದು ಇದು ಕರ್ನಾಟಕ ಸರಕಾರದ ವಿವಿಧ ವಿಭಾಗಗಳ ಡೇಟಾ ಮತ್ತು ನಕ್ಷೆ ಸೇವೆಗಳನ್ನು ಒದಗಿಸಲಿದೆ. ಈ ಡೇಟಾಬೇಸ್ 54 ಜಿಐಎಸ್ ಲೇಯರ್‌ಗಳನ್ನು ಹೊಂದಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಓದಿರಿ: ಆಪಲ್ ಕದ್ದಿರುವ ಆಂಡ್ರಾಯ್ಡ್‌ನ ಅತ್ಯುನ್ನತ ಫೀಚರ್‌ಗಳೇನು?

ತಂತ್ರಜ್ಞಾನ ಲೋಕಕ್ಕೆ ಕರ್ನಾಟಕ ಸರಕಾರದ ಹೊಸ ಕೊಡುಗೆ

1986 ರಲ್ಲಿ ಲಾಂಚ್ ಆಗಿರುವ KSRSAC ಸ್ಯಾಟಲೈಟ್ ಚಿತ್ರಗಳು ಅಂತೆಯೇ ಜಿಐಎಸ್ ಅನ್ನು ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸುತ್ತಿದೆ.

Best Mobiles in India

English summary
Karnataka Chief Minister Siddaramaiah inaugurated the new Karnataka State Remote Sensing Applications Centre (KSRSAC) facility on Thursday at Doddabettahalli, a government press release said.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X