Just In
- 17 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 19 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 19 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 21 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಗುಜರಾತ್ನಲ್ಲಿ ಜೂನಿಯರ್ ಕ್ಲರ್ಕ್ ನೇಮಕಾತಿ ಪರೀಕ್ಷೆ ರದ್ದು, ಓರ್ವನ ಬಂಧನ
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Movies
3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಇಷ್ಟು ಸಾಕಾ?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನಿಲ್ ಅಂಬಾನಿ ಕಂಪೆನಿಯು ಕೆಲವು ಸತ್ಯಗಳು
ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್ (ಆರ್ಕಾಮ್ ) ನ ದಿವಾಳಿತನದ ಪ್ರಕ್ರಿಯೆಗಳು ಆರಂಭವಾಗಿದೆ. ದಿ ನ್ಯಾಷನಲ್ ಲಾ ಟ್ರಿಬ್ಯುನಲ್ ಫೋನ್ ಬ್ಯುಸಿನೆಸ್ ಸಂಸ್ಥೆ ರಿಲಯನ್ಸ್ ಕಮ್ಯುನಿಕೇಷನ್ ದಾವೆ ಹೂಡಿದ್ದು 357 ದಿನಗಳವರೆಗೆ( ಮೇ 30,2018 ರಿಂದ ಎಪ್ರಿಲ್ 30,2019 )ರ ವರೆಗೆ ದಿವಾಳಿಗೆ ಅನುಮತಿ ನೀಡಿದ್ದು ಒಪ್ಪಿಕೊಂಡಿದೆ. ಈ ಕೇಸಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಅಂಶಗಳು

ಎನ್ ಸಿಎಲ್ ಟಿ ಆರ್ಕಾಮ್ ಮಂಡಳಿ
ದಿವಾಳಿತನವನ್ನು ಅಧಿಕೃತವಾಗಿ ಪ್ರಕಟಿಸಿದ ಮೊದಲ ಕಂಪೆನಿ ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್
ಬ್ಯಾಂಕ್ ನಲ್ಲಿ ಆರ್ಕಾಮ್ ಸುಮಾರು 50,000 ಕೋಟಿ ರುಪಾಯಿಯನ್ನು ಹೊಂದಿದೆ.
ಈ ವಾರದ ಆರಂಭದಲ್ಲಿ, ಎನ್ ಸಿಎಲ್ ಟಿ ಆರ್ಕಾಮ್ ಮಂಡಳಿಯನ್ನು ಹಿಂತೆಗೆದುಕೊಂಡಿತು ಮತ್ತು ಅದನ್ನು ನಡೆಸಲು ವೃತ್ತಿಪರ ಹೊಸ ನಿರ್ಣಯವನ್ನು ಕೈಗೆತ್ತಿಕೊಂಡಿತು.
ಈ ವಾರದ ಆರಂಭದಲ್ಲಿ, ಎನ್ ಸಿಎಲ್ ಟಿ ಆರ್ಕಾಮ್ ಮಂಡಳಿಯನ್ನು ಹಿಂತೆಗೆದುಕೊಂಡಿತು ಮತ್ತು ಅದನ್ನು ನಡೆಸಲು ವೃತ್ತಿಪರ ಹೊಸ ನಿರ್ಣಯವನ್ನು ಕೈಗೆತ್ತಿಕೊಂಡಿತು.

ಆರ್ ಕಾಮ್
ಎನ್ಸಿಎಲ್ಟಿ 31 ಬ್ಯಾಂಕುಗಳ ಎಸ್ಬಿಐ-ನೇತೃತ್ವದ ಒಕ್ಕೂಟಕ್ಕೆ ಸಹ ಸಾಲಗಾರರ ಸಮಿತಿಯನ್ನು ರೂಪಿಸಲು ಅವಕಾಶ ನೀಡಿತು.
ಆರ್ ಕಾಮ್ ದಿವಾಳಿತನವನ್ನು ತಪ್ಪಿಸಲು ರಿಲಯನ್ಸ್ ಜಿಯೋಗೆ ಸ್ಪೆಕ್ಟ್ರಮ್ ನ್ನು ಮಾರಾಟ ಮಾಡಿ ಪ್ರಯತ್ನ ನಡೆಸಿದ್ದರು.
ದಿವಾಳಿತನವನ್ನು ತಪ್ಪಿಸಲು ಆರ್ ಕಾಮ್ ನ ಪ್ರಯತ್ನಗಳು ಕಾನೂನು ಮತ್ತು ಸರ್ಕಾರವು ರಿಲಯನ್ಸ್ ಜಿಯೋಗೆ ಸ್ಪೆಕ್ಟ್ರಮ್ ಮಾರಾಟದ ವಿಚಾರದಲ್ಲಿ ವಿಳಂಬದ ನಂತರ ಅಸ್ತವ್ಯಸ್ಥವಾಯಿತು.

ಮುಖೇಶ್ ಅಂಬಾನಿ
ಸಾರ್ವಜನಿಕವಾಗಿ ಮಾಡಿದ ಯಾವುದೇ ಭರವಸೆಗಳನ್ನು ಈಡೇರಿಸುವುದಕ್ಕೆ ಕಂಪೆನಿಗೆ ಸಾಧ್ಯವಾಗಿಲ್ಲ. ಸ್ಪೆಕ್ಟ್ರಮ್ ಸ್ವತ್ತುಗಳನ್ನು ಮತ್ತು ರಿಯಲ್ ಎಸ್ಟೇಟ್ ಮೂಲಕ ಹಣಗಳಿಸುವ ಸಾಲದಾತರಿಗೆ ಮರಳಿ ಸಾಲ ಪಾವತಿಸುವ ಭರವಸೆಗಳು ಈಡೇರಿಲ್ಲ.
ಎಪ್ರಿಲ್ ನಲ್ಲಿ ಕಂಪೆನಿಯ ಚೇರ್ ಮೆನ್ ಅನಿಲ್ ಅಂಬಾನಿ ಜೈಲಿಗೆ ಹೋಗುವುದನ್ನು ಹಿರಿಯ ಅಣ್ಣ ಮುಖೇಶ್ ಅಂಬಾನಿಯ ಬೇಲ್ ಔಟ್ ನ ಸಹಾಯದಿಂದಾಗಿ ತಪ್ಪಿಸಿಕೊಂಡಿದ್ದರು.
ಮುಖೇಶ್ ಅಂಬಾನಿ ಎರಿಕ್ಸನ್ ಗೆ 480 ಕೋಟಿ ಪಾವತಿ ಮಾಡಿದ್ದಾರೆ. ಬೇಲ್ ಔಟ್ ನ ಸಮಯದಲ್ಲಿ ಅನಿಲ್ ಅಂಬಾನಿ ಅವರು ಇದನ್ನು ನೀಡಿದ್ದಾರೆ.
ಬೇಲ್ ಔಟ್ ಗಾಗಿ ಅನಿಲ್ ಅಂಬಾನಿ ಅಣ್ಣ ಮತ್ತು ಅತ್ತಿಗೆ ನೀತಾ ಅಂಬಾನಿಗೆ ಧನ್ಯವಾದ ತಿಳಿಸಿದ್ದಾರೆ
ಈ ಕಷ್ಟದ ಸನ್ನವೇಶದಲ್ಲಿ ನನ್ನ ಬೆನ್ನಿಗೆ ನಿಂತು ಸಹಕರಿಸಿದ ನನ್ನ ಗೌರವಾನಿತ್ವ ಅಣ್ಣ ಮತ್ತು ಅತ್ತಿಗೆ ನಾವು ಧನ್ಯವಾದ ಅರ್ಪಿಸುತ್ತೇನೆ. ಸಮಯೋಚಿತ ಸಹಕಾರದಿಂದ ನಮ್ಮ ಕೌಟುಂಬಿಕ ಬಾಂಧವ್ಯ ಹೇಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂಬುದಾಗಿ ಅನಿಲ್ ಅಂಬಾನಿ ಹಿಳಿದ್ದರು.

ಚೀನಾ ಡೆವಲಪ್ ಮೆಂಟ್
ಆರ್ಕಾಂನ್ನು ಎನ್ಸಿಎಲ್ಟಿಗೆ ತಂದ ಮೊದಲ ಆಪರೇಷನಲ್ ಕ್ರೆಡಿಟರ್ ಎರಿಕ್ಸನ್
ಸೆಪ್ಟೆಂಬರ್ 2017 ರಲ್ಲಿ ಎರಿಕ್ಸನ್ ಆರ್ಕಾಂನ್ನು ಎನ್ಸಿಎಲ್ಟಿಗೆ ಅಂದಾಜು 1,500 ಕೋಟಿ ರುಪಾಯಿ ಮೊತ್ತದ ನಾನ್ ಪೇಮೆಂಟ್ ನಲ್ಲಿ ಪಡೆಯಿತು.
ಈ ಹಿಂದೆ, 1 ಬಿಲಿಯನ್ ನ್ನು ಚೀನಾ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಆರ್ಕಾಮ್ ಎರವಲು ಪಡೆದಿತ್ತು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470