Just In
- 24 min ago HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- 52 min ago ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- 1 hr ago OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- 4 hrs ago ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
Don't Miss
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿನಲ್ಲಿ ಸ್ಮಾರ್ಟ್ಫೋನ್ಗಾಗಿ ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ಕೊಲೆ!!
ಕೇವಲ ಒಂದು ಸ್ಮಾರ್ಟ್ಫೋನ್ಗಾಗಿ ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಂಜುಂಡಸ್ವಾಮಿ ಎಂಬ ಯುವಕನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ!!
ಕೇವಲ ಒಂದು ಸ್ಮಾರ್ಟ್ಫೋನ್ಗಾಗಿ ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಂಜುಂಡಸ್ವಾಮಿ ಎಂಬ ಯುವಕನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ!! ಡಿಸೆಂಬರ್ 9 ರಂದು ಘಟನೆ ಜರುಗಿದ್ದು, ಪ್ರಕರಣದ ಆರೋಪಿ ವರುಣ್ ಕುಮಾರ್ ಎಂಬುವನನ್ನು ಬಂಧಿಸಿಲಾಗಿದೆ.
ಬಂಧಿತ ಆರೋಪಿ ವರುಣ್ ಕುಮಾರ್ ನಗರದ ಜಿಮ್ ಒಂದರಲ್ಲಿ ಟ್ರೈನರ್ ಆಗಿದ್ದು, ಫ್ಲಿಪ್ಕಾರ್ಟ್ನಲ್ಲಿ ಸ್ಮಾರ್ಟ್ಫೋನ್ ಬುಕ್ ಮಾಡಿ ಡೆಲಿವರಿ ನೀಡಲು ಜಿಮ್ಗೆ ಬಂದಾಗ ಈ ಕೃತ್ಯ ಎಸಗಿದ್ದಾನೆ. ಆರೋಪಿ ಅರುಣ್ ಕುಮಾರ್ ಜಿಮ್ ಸೇರಿದ ನಂತರ ಅವನ ಜೊತೆಗಾರರೆಲ್ಲರೂ ಸ್ಮಾರ್ಟ್ಫೋನ್ ಹೊಂದಿದ್ದರು. ಇದರಿಂದ ತಾನು ಸ್ಮಾರ್ಟ್ಫೋನ್ ಪಡೆಯಬೇಕು ಎಂದು ತನ್ನ ತಂದೆಯನ್ನು ಕೇಳಿದ್ದಾನೆ. ಇನ್ನು ಆರೋಪಿಯ ತಂದೆ ಇವನಿಗೆ ಸ್ಮಾರ್ಟ್ಫೋನ್ ಕೊಡಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಭಾರತದ ಎಲ್ಲಾ ಇ-ವಾಲೆಟ್ ಕಂಪೆನಿಗಳು ಸುರಕ್ಷಿತವಲ್ಲ!!
ಇನ್ನು ಹೇಗಾದರೂ ಮಾಡಿ ಸ್ಮಾರ್ಟ್ಫೋನ್ ಹೊಂದಲೇ ಬೇಕು ಎಂದು ಆನ್ಲೈನ್ನಲ್ಲಿ ಸ್ಮಾರ್ಟ್ಫೋನ್ ಒಂದನ್ನು ಬುಕ್ ಮಾಡಿ, ಜಿಮ್ ಅಡ್ರೆಸ್ ನೀಡಿದ್ದಾನೆ. ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ನಂಜುಂಡಸ್ವಾಮಿ ಸ್ಮಾರ್ಟ್ಫೋನ್ ಡೆಲಿವರಿ ನೀಡಲು ಬಂದಾಗ ಅವನನ್ನು ಜಿಮ್ ಒಳಗೆ ಕರೆಸಿ ಕಬ್ಬಿಣದ ರಾಡ್ ಮತ್ತು ಹೂವಿನ ಕುಂಡದಲ್ಲಿ ಹೊಡೆದಿದ್ದಾನೆ. ನಂತರ ನಂಜುಂಡಸ್ವಾಮಿ ಜ್ಞಾನಪ್ಪಿದ್ದು, ಅವನ ಕತ್ತು ಹಿಸುಕಿ ನೆಲಮಾಳಿಗೆಗೆ ಎಸೆದು ಡೆಲಿವರಿ ನೀಡಲು ತಂದಿದ್ದ ಸ್ಮಾರ್ಟ್ಫೋನ್ ಮತ್ತು ಇತರ ಎಲ್ಲಾ ವಸ್ತುಗಳನ್ನು ತೆಗೆದುಕೊಂಡಿದ್ದಾನೆ.
ಇನ್ನು ಎರಡು ದಿನವಾದರೂ ನಂಜುಂಡಸ್ವಾಮಿ ಮನೆಗೆ ವಾಪಸ್ ಆಗದಿದ್ದಕ್ಕೆ ಅವನ ಮನೆಯವರು ಪೊಲೀಸ್ ಕಂಪ್ಲೆಟ್ ನೀಡಿದ್ದು, ಪೊಲೀಸರು ನಂಜುಂಡಸ್ವಾಮಿ ಫೋನ್ ಟ್ರಾಕ್ ಮಾಡಿ ಮತ್ತು ಫ್ಲಿಪ್ಕಾರ್ಟ್ ಕೊನೆಯ ಡೆಲಿವರಿ ಮಾಹಿತಿ ಪಡೆದು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ವರುಣ್ ಕುಮಾರ್ ಈ ಬಗ್ಗೆ ಮೊದಲೇ ಪ್ಲಾನ್ ಮಾಡಿದ್ದು, ಸ್ಮಾರ್ಟ್ಫೋನ್ಗಾಗಿಯೇ ನಂಜುಂಡಸ್ವಾಮಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ಸ್ಮಾರ್ಟ್ಫೋನ್ಗಳ ಆನ್ಲೈನ್ ಡೀಲ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999