Just In
- 15 hrs ago Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- 16 hrs ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 16 hrs ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 18 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
Don't Miss
- Movies Loksabha Election 2024 ; ರಮ್ಯಾ ಮೇಡಂ ಈ ಬಾರಿಯಾದರೂ ವೋಟ್ ಹಾಕ್ತಾರಾ ..?
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊಬೈಲ್ ರಿಪೇರಿಗೆ ಕೊಟ್ಟಿದ್ದ ಮಾವನಿಗೇ ವಂಚಿಸಿದ್ದ ಅಳಿಯ!..ಇದು ಭಯಾನಕ ಮೋಸ!!
ಮೊಬೈಲ್ ಬ್ಯಾಂಕಿಂಗ್ ಮೂಲಕ ತನ್ನ ಸ್ವಂತ ಮಾವನನ್ನೇ ವಂಚಸಿದ್ದ ಅಳಿಯನನ್ನು ಒಂದು ವರ್ಷದ ನಂತರ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಮಾ. 7 ರಂದು ತಮ್ಮ ಎಸ್ಬಿಐ ಖಾತೆಯಿಂದ 1,68,200 ರೂಪಾಯಿ ಹಣವನ್ನು ಆನ್ಲೈನ್ ಬ್ಯಾಂಕಿಂಗ್ ಮೂಲಕ ವಂಚಿಸಿರುವ ಬಗ್ಗೆ ನಿವೃತ್ತ ನೌಕರರೋರ್ವರು ನೀಡಿದ್ದ ದೂರಿಗೆ ಈಗ ಪರಿಹಾರ ಸಿಕ್ಕಿದೆ.
ಹೌದು, ತನ್ನ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಆನ್ಲೈನ್ ಮೂಲಕ ವಂಚಿಸಲಾಗಿದೆ ಎಂದು ನಿವೃತ್ತ ನೌಕರರೋರ್ವರು ಉತ್ತರ ಕರ್ನಾಟಕ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಈ ಪ್ರಕರಣವನ್ನು ಜಿಲ್ಲಾ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಆ ಪ್ರಕರಣವನ್ನು ಪೊಲೀಸರು ಭೇದಿಸಿ ಅಳಿಯ ಕಳ್ಳನನ್ನು ಹಿಡಿದಿದ್ದಾರೆ.
ನಿವೃತ್ತ ನೌಕರರಾದ ಗಂಗಾಧರ ಬಾಬಯ್ಯ ನಾಯ್ಕ ಎಂಬುವವರು ಮೊಬೈಲ್ನಲ್ಲಿ ಏನೋ ಸಮಸ್ಯೆಯಾಗಿದ್ದು, ಅದನ್ನು ಸರಿಪಡಿಸಿಕೊಡುವಂತೆ ತನ್ನ ಅಳಿಯನಿಗೆ ಮೊಬೈಲ್ ನೀಡಿದ್ದರು. ಆದರೆ, ಆತ ಮೊಬೈಲ್ ಅನ್ನು ಸರಿಪರಿಡಿಸುವ ಬದಲು ಅದರಲ್ಲಿನ ಹಣವನ್ನು ತನ್ನ ಮಾವನಿಗೆ ತಿಳಿಯದಂತೆ ಆನ್ಲೈನ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದನು.
ತನ್ನ ಮಾವನ ಬ್ಯಾಂಕ್ ಖಾತೆಯಲ್ಲಿ ನಿವೃತ್ತಿ ಹಣ ಇರುವುದನ್ನು ತಿಳಿದ ಆತ ಅವರ ಮೊಬೈಲ್ನಲ್ಲಿ ಪೋನ್ ಪೇ ಆಪ್ ಡೌನ್ಲೋಡ್ ಮಾಡಿ 1,68,200 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದನು. ಅಲ್ಲದೆ, ಪ್ಲಿಪ್ ಕಾರ್ಟ್ನಲ್ಲಿ ಶಾಪಿಂಗ್ ಮಾಡುವ ವೇಳೆಯಲ್ಲಿ ತನ್ನ ಮಾವನ ಖಾತೆಯಿಂದ ಹಣ ಕಡಿತವಾದರೂ ಒಟಿಪಿ ತನಗೆ ಬರುವಂತೆ ಮಾಡಿಕೊಂಡಿದ್ದನು.
ಇದಾದ ಕೆಲ ದಿನಗಳ ನಂತರ ಗಂಗಾಧರ ನಾಯ್ಕ ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿ ನೋಡಿದಾಗ ಅದರಲ್ಲಿ ಹಣ ಇಲ್ಲದಿರುವುದು ತಿಳಿದುಬಂದಿದೆ. ಕೂಡಲೇ ದುಷ್ಕರ್ಮಿಗಳು ವಂಚನೆ ಮಾಡಿರುವ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈ ಪ್ರಕರಣವನ್ನು ಭೇದಿಸಲು ಒಂದು ವರ್ಷಗಳ ಕಾಲ ತೆಗೆದುಕೊಂಡಿರುವುದು ಆಶ್ಚರ್ಯವೇ ಸರಿ.!
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999